|| श्रीवीरविठ्ठलो विजयतेतराम् ||

ಶ್ರೀ ಗೋವರ್ಧನ ಕ್ಷೇತ್ರ

ಉಡುಪಿ ಶ್ರೀ ಪುತ್ತಿಗೆ ಮಠ

Puttige Shri Chaturmasya - 2023

Date : 16-07-2023 to 28-09-2023

Location : Sri Govardhana Kshetra Basavanagudi, Bangalore

For latest updates ,

Watch Videos

Puttige Shri Chaturmasya - 2023

ಪರಮ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸುವರ್ಣ (50ನೇ) ಚಾತುರ್ಮಾಸ್ಯ

ಪರಮ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಸುವರ್ಣ (50ನೇ) ಚಾತುರ್ಮಾಸ್ಯ

ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ, ಶ್ರೀಮದುಪೇಂದ್ರತೀರ್ಥ ಪೀಠ-ಪರಂಪರೆಯ ಉಡುಪಿ ಶ್ರೀ ಪುತ್ತಿಗೆ ಮಠಾಧೀಶ, ಭಾವಿ ಕೃಷ್ಣಪೂಜಾ ಪರ್ಯಾಯ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಸುವರ್ಣ (50ನೇ) ಚಾತುರ್ಮಾಸ್ಯ ವ್ರತ ದೀಕ್ಷೆಯನ್ನು ಬೆಂಗಳೂರಿನ ಶ್ರೀ ಗೋವರ್ಧನ ಕ್ಷೇತ್ರ, ಶ್ರೀ ಪುತ್ತಿಗೆ ತಾಖಾ ಮಠದಲ್ಲಿ ಆಷಾಢ” ಬಹುಳ ಚತುದರ್ಶಿ ದಿನಾಂಕ 16-07-2023 ರಿಂದ ಜಾದ್ರಪದ ಶುಕ್ಲ ಚತುರ್ದಶಿ 28-09-2023 ರವರೆಗೆ ಶ್ರೀ ಮಧ್ಭಕರಾರ್ಜಿತ ಶ್ರೀ ವಿಠಲ ದೇವರ ಪೂಜಾ, ಜಪ, ಪಾಠ-ಪ್ರವಚನಾದಿ ಧರ್ಮ, ತತ್ವ ಪ್ರಸಾರ ಮಂತಾದ ಪವಿತ್ರ ಕಾರ್ಯಗಳನ್ನು ನಡೆಸಿಕೊಂಡು ಬರುವುದೆಂದು ಸಂಕಲ್ಪಿಸಿರುತ್ತಾರೆಂದು ತಿಳಿಸಲು ಸಂತೋಷಪಡುತ್ತೇವೆ. ಈ ಸಂದರ್ಭದಲ್ಲಿ ಶ್ರೀಮಠದ ಮುಖ್ಯಾಭಿಮಾನಿಗಳಾದ ತಾವು ಶ್ರೀ ಗೋವರ್ಧನ ಸನ್ನಿಧಿಗೆ ಆಗವಿಸಿ ಶ್ರೀ ಕೃಷ್ಣ-ವಿಠಲ ದೇವರ ದರ್ಶನ, ಪ್ರಸಾದ, ಫಲ-ಮಂತ್ರಾಕ್ಷತೆಗಳನ್ನು ಸ್ವೀಕರಿಸಿ ಹಾಗೂ ಭಕ್ತಿ ತತ್ವಜ್ಞಾನ ಪೂರಕವಾದ ಸಕಲ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ಭಾಗವಹಿಸಿ, ಸಹಕರಿಸಿ ಶ್ರೀ ಹರಿವಾಯುಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಅಪೇಕ್ಷಿಸುತ್ತೇವೆ.

ಸಂಪರ್ಕ

9663368521 / 7760122545 / 9611038332 / 9743293652

ದೇಣಿಗೆಗಾಗಿ ಬ್ಯಾಂಕ್ ವಿವರ

Account Details

Account Name : Sri Peethadhipathi
Account No. : 04152010153868
IFSC Code : CNRB0010415
Bank : Canara Bank
Branch : N.R. Colony, Bengaluru - 04
puthige3868@ibl

Gallery

For latest updates ,

ಚಾತುರ್ಮಾಸ್ಯ ಕಾಲದ ಕೆಲವು ವಿಶೇಷ ದಿನಗಳು

ಜುಲೈ 15
ಶನಿವಾರ
ಪುತ್ತಿಗೆ ಉಭಯ ಶ್ರೀಪಾದರಿಗೆ ಸ್ವಾಗತ ಸಮರಂಭ
ಜುಲೈ 16
ಭಾನುವಾರ
ಚಾತುರ್ಮಾಸ್ಯವ್ರತ ದೀಕ್ಷೆ ಸ್ವೀಕಾರ
ಜುಲೈ 18
ಮಂಗಳವಾರ
ಅಧಿಕಮಾಸಾರಂಭ
ಆಗಸ್ಟ್ 21
ಸೋಮವಾರ
ನಾಗರಪಂಚಮಿ
ಆಗಸ್ಟ್ 25
ಶುಕ್ರವಾರ
ವರಮಹಾಲಕ್ಷ್ಮಿ ವ್ರತ
ಆಗಸ್ಟ್ 29
ಮಂಗಳವಾರ
ಋಕ್ ಉಪಾಕರ್ಮ
ಆಗಸ್ಟ್ 30
ಬುಧವಾರ
ಯಜುರುಪಾಕರ್ಮ
ಸೆಪ್ಟೆಂಬರ್ 1
ಶುಕ್ರವಾರ
ಶ್ರೀ ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ
ಸೆಪ್ಟೆಂಬರ್ 7
ಗುರುವಾರ
ಶ್ರೀಕೃಷ್ಣ ಜಯಂತಿ
ಸೆಪ್ಟೆಂಬರ್ 8
ಶುಕ್ರವಾರ
ಶ್ರೀಕೃಷ್ಣ ಲೀಲೋತ್ಸವ
ಸೆಪ್ಟೆಂಬರ್ 19
ಮಂಗಳವಾರ
ಗಣೇಶ ಚತುರ್ಥಿ
ಸೆಪ್ಟೆಂಬರ್ 20
ಭುದವಾರ
ಪೂಜ್ಯ ಶ್ರೀ ಶ್ರೀ ಸುಗುಣೀಂದ್ರತೀರ್ಥ ಶ್ರೀ ಪಾದರ ಜನ್ಮನಕ್ಷತ್ರೋತ್ಸವ
ಸೆಪ್ಟೆಂಬರ್ 24
ಭಾನುವಾರ
ಚಾತುರ್ಮಾಸ್ಯ ಸಮಾರೋಪ ಸಮಾರಂಭ
ಸೆಪ್ಟೆಂಬರ್ 28
ಗುರುವಾರ
ಅನಂತ ಚತುರ್ದಶೀ
ಸೆಪ್ಟೆಂಬರ್ 29
ಶುಕ್ರವಾರ
ಚಾತುರ್ಮಾಸ್ಯ ಸಮಾಪ್ತಿ

ಚಾತುರ್ಮಾಸ್ಯ ಸಮಿತಿ - 2023

ಗೌರವ ಪೋಷಕರು

ಶ್ರೀ ಮಧುಪಂಡಿತ್ ದಾಸ್

ಅದ್ಯಕ್ಷರು , ಇಸ್ಕಾನ್ , ಬೆಂಗಳೂರು

ಶ್ರೀ ರವಿಸುಬ್ರಹ್ಮಣ್ಯ

ಶಾಸಕ, ಬಸವನಗುಡಿ, ಬೆಂಗಳೂರು

ಶ್ರೀ ತೇಜಸ್ವಿಸೂರ್ಯ

ಸಂಸದರು, ಬೆಂಗಳೂರು ದಕ್ಷಿಣ

ಶ್ರೀ ಬಿ.ವಿ. ಆಚಾರ್ಯ

ಮಾಜಿ ಅಡ್ವೊಕೇಟ್ ಜನರಲ್

ಶ್ರೀ ಅಶೋಕ ಹಾರ್ನಹಳ್ಳಿ

ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ

ಗೌರವಾದ್ಯಕ್ಷರು

ಪ್ರೊ. ರಾಧಾಕೃಷ್ಣ ಕೆ.ಈ.

ಅದ್ಯಕ್ಷರು

ಶ್ರೀ ಹಯಗ್ರೀವಾಚಾರ್

ಗೌರವ ಸಲಹೆಗಾರರು

ಶ್ರೀ ಬಾ. ರಾಮಚಂದ್ರ ಉಪಾಧ್ಯ
ಶ್ರೀ ಅನಂತಪದ್ಮನಾಭ ಬಲ್ಲಾಳ್
ಶ್ರೀ ರಾಮನಾಥ ಭಟ್‌
ಶ್ರೀ ಚ೦ದ್ರಶೇಖರ ಹೆಬ್ಬಾರ್
ಶ್ರೀ ರಾಘವೇಂದ್ರ ರಾವ್‌, ನೇರಂಬಳ್ಳಿ
ಶ್ರೀ ರಾಮದಾಸ್‌ ಆಚಾರ್ಯ

ಅದ್ಯಕ್ಷರು

ಅರಮನೆ ಶಂಕರ್
ಶ್ರೀ ಪಿ.ಸಿ. ರಾವ್
ಶ್ರೀ ರಾಘವೇಂದ್ರರಾವ್ ಟಿ.ಎನ್.
ಡಾ|| ವಿಷ್ಣುಮೂರ್ತಿ ಐತಾಳ್
ಬಿ.ಎಸ್. ಸತ್ಯನಾರಾಯಣ (ಕಟ್ಟೆ ಸತ್ಯ)
ಶ್ರೀ ವಿಷ್ಣುಮೂರ್ತಿ ರಾವ್ ಟಿ.ಎಂ.ಒ

ಗೌರವ ಕಾರ್ಯದರ್ಶಿಗಳು

ಶ್ರೀ ಶರತ್ ಚಂದ್ರ
ಶ್ರೀ ವೈಜಯಂತ ರಾವ್
ಶ್ರೀ ಗುರುಮೂರ್ತಿ ಎಂ.ಕೆ.
ಶ್ರೀ ವಿನಯ್ ಹೆಬ್ಬಾರ್
ಶ್ರೀ ಶಶಿಧರ ಆಚಾರ್ಯ

ಕಾರ್ಯದರ್ಶಿಗಳು

ವಿದ್ವಾನ್ ವೇಣುಗೋಪಾಲ ಅಗ್ನಿಹೋತ್ರಿ
ಶ್ರೀ ಶ್ರೀಕಾಂತ ಕ್ಯಾತಸಂದ್ರ

ಕಜಾಂಚಿಗಳು

ಶ್ರೀ ಹರೀಶ ಶಿವತ್ತಾಯ
ಶ್ರೀ ಜನಾರ್ದನ ತಂತ್ರಿ

ಗೌರವ ಸಂಚಾಲಕರು

ಶ್ರೀ ವಾಸುದೇವ ರಾವ್
ಶ್ರೀಮತಿ ಗೀತಾ ವಾಸುದೇವ ರಾವ್
ಶ್ರೀ ಎಸ್ ರಾಘವೇಂದ್ರ ಮಡಿ
ಶ್ರೀ ರಾಘವೇಂದ್ರ ಹತ್ವಾರ್
ಶ್ರೀ ಸುಬ್ರಹ್ಮಣ್ಯ ಭಾಗಿಲ್ತಾಯ
ನೇರಂಬಳ್ಳಿ ಶ್ರೀ ರಾಘವೇಂದ್ರ ರಾವ್
ಶ್ರೀ ವಿಷ್ಣುಶರ್ಮ
ಗುರ್ಮೆ ಶ್ರೀ ಸುರೇಶ್ ಶೆಟ್ಟಿ
ಶ್ರೀ ಉಪೇಂದ್ರ ಶೆಟ್ಟಿ
ಬಂಜಾರ ಶ್ರೀ ಪ್ರಕಾಶ್ ಶೆಟ್ಟಿ
ಶ್ರೀ ವೆಂಕಟರಮಣ ಸೋಮಯಾಜಿ
ಶ್ರೀ ವಿಷ್ಣುದಯಾ
ಶ್ರೀ ಪಿ ಎಸ್ ಆಚಾರ್
ಶ್ರೀ ಯು.ಬಿ. ವೆಂಕಟೇಶ್
ಶ್ರೀ ಕೃಷ್ಣಪ್ರಸಾದ್
ಶ್ರೀ ಬಾಲಚಂದ್ರ ತೋಳ್ಪಾಡಿ
ಶ್ರೀ ವಿ ಗಿರಿ
ಶ್ರೀ ಹರೀಶ್ ವಾಗ್ದೇವಿ
ಶ್ರೀ ರಾಘವೇಂದ್ರ ಚಿನ್ ಹಳ್ಳಿ
ಶ್ರೀ ಶ್ರೀಧರ್ ಹರಿ
ಶ್ರೀ ಅಭಿಷೇಕ್ ಕೆ
ಶ್ರೀ ದೀಪಕ್ ಹೆಚ್ ಬಿ
ಶ್ರೀ ಗಿರಿಧರ್ ಬಚ್ಪೆ
ಡಾ|| ನಾಗರಾಜ ನಕ್ಷತ್ರಿ
ಶ್ರೀ ಸತ್ಯಬೋಧ
ಶ್ರೀ ಪಾಣಿರಾಜ ಹೆಬ್
ಶ್ರೀ ಕೋಟೇಶ್ವರ ಸುರೇಶ ಭಟ್

ವಿಶೇಷ ಪೋಷಕರು

ಶ್ರೀ ಕೆ ಪಿ ಪುತ್ತೂರಾಯ
ಶ್ರೀ ಡಿ ಪಿ ಅನಂತ
ವೆಂಕಟೇಶ್ ಟೂರಿಸ್ಟ್ ಹೋಟೆಲ್
ಶ್ರೀ ನಾಗರಾಜರಾವ್ ಜಿ
ಶ್ರೀ ಪ್ರಸನ್ನ
ಶ್ರೀ ಅಶ್ವಿನ್
ಶ್ರೀ ರಂಗವಿಠಲ
ಶ್ರೀ ಉದಯಶಂಕರ್
ಶ್ರೀ ಕೆ ಎನ್ ಅಡಿಗ
ಶ್ರೀ ಎಂ ಸತ್ಯನಾರಾಯಣ ಭಟ್
ಶ್ರೀ ಬಾಲಸುಬ್ರಮಣ್ಯ ಕೊಡಂಚ
ಶ್ರೀ ಜಿ ವಿ ಆಚಾರ್
ಶ್ರೀ ವೆಂಕಟೇಶ್ ಭಟ್
ಶ್ರೀ ಗೂಪಾಲಕೃಷ್ಣ ಕುಂಜತ್ತಾಯ
ಶ್ರೀ ಹರಿದಾಸ ಉಪಾಧ್ಯಾಯ
ಶ್ರೀ ಗುರುರಾಜ್ ಪೇಜಾವರ
ಶ್ರೀ ಸಂದೀಪ್ ಕೆ
ಶ್ರೀ ರಮೇಶ್ ಭಟ್ ಹಂದಾಡಿ
ಶ್ರೀ ಪಿ ಎನ್ ಕೃಷ್ಣಮೂರ್ತಿ ಕುಡ್ಚನ್ನಾಯ
ಶ್ರೀ ಗುರುಪ್ರಸಾದ್
ಶ್ರೀ ನಂದಕಿಶೂರ್
ಶ್ರೀ ಶಿವಪ್ರಸಾದ್
ಶ್ರೀ ನಾಗರಾಜ್ ಉಪಾಧ್ಯಾಯ
ಶ್ರೀ ಮೋಹನ್ ರಾವ್
ಶ್ರೀ ಮುಕುಂದ ರಾವ್
ಶ್ರೀ ಯಜ್ಞನಾರಾಯಣ ಕೆ
ಶ್ರೀ ಶ್ರೀನಿವಾಸ ರಾವ್
ಶ್ರೀ ಭಾಸ್ಕರ್ ರಾವ್ ಎಂ
ಶ್ರೀ ಗಣೇಶ ರಾವ್
ಶ್ರೀ ರಾಮಮೂರ್ತಿ ಹೆಬ್ಬಾರ್
ಶ್ರೀ ಸುಬ್ರಹ್ಮಣ್ಯ ನಕ್ಷತ್ರಿ
ಶ್ರೀ ಸಂತೋಷ್ ಆಚಾರ್ಯ ಜಿ.
ಶ್ರೀ ರಘುತಮ್ ಪೊಳ್ಳಾಚಿ
ಡಾ|| ರಘುತಮ್ ರಾವ್ ,
ಅದ್ಯಕ್ಷರು ಗುರುನರಸಿಂಹ ಕ.ಮಂ.
ಶ್ರೀ ಗೋಲಾಪಕೃಷ್ಣ ,
ಮಣಿಕಾರ
ಶ್ರೀ ಗುರುಪ್ರಸಾದ್ ,
ಉಡುಪಿ
ಶ್ರೀ ಗುರುಪ್ರಸಾದ್ ,
ಹೆಜಮಾಡಿ
ಶ್ರೀ ರಮೇಶ್ ರಾವ್,
ಪಡುಬಿದ್ರಿ
ಶ್ರೀ ಸುರೇಶ್ ರಾವ್,
ಪಡುಬಿದ್ರಿ
ಶ್ರೀ ಶ್ರೀಧರ ಭಟ್
ಶ್ರೀ ಆನಂದ್,
ಬಸವನಗುಡಿ
ಶ್ರೀ ಕೆ ಪಿ ನಿರಂಜನ್
ಶ್ರೀ ಅಭಿಷೇಕ್ ಕೆ
ಶ್ರೀ ವಿಜಯರಾವ್
ಡಾ|| ವಿಜಯ್ ಅವಧೂತ್
ಶ್ರೀ ಪಿ.ಸಿ. ಮುಕುಂದರಾವ್

ವಿದ್ವನ್ಮಂಡಳಿ

ಶ್ರೀ ಹರಿದಾಸ ಆಚಾರ್ಯ
ಶ್ರೀ ರಾಮವಿಠಲ ಆಚಾರ್ಯ
ಡಾ|| ಎನ್. ವೆಕಟೇಶ ರಾವ್
ಶ್ರೀ ಚತುರ್ವೇದಿ ವೇದವ್ಯಾಸಾಚಾರ್
ಡಾ|| ಶಂಕರನಾರಾಯಣ ಅಡಿಗ
ಡಾ|| ಸತ್ಯನಾರಾಯಣ ಆಚಾರ್ಯ
ಡಾ|| ಶ್ರೀಕಾಂತ ಬಾಯರಿ
ಶ್ರೀ ರಂಗನಾಥ ಕಟ್ಟಿ
ಶ್ರೀ ಕೃಷ್ಣರಾಜ ಭಟ್ ಕುತ್ಪಾಡಿ
ಶ್ರೀ ಕೇಶವ ಆಚಾರ್ಯ
ಶ್ರೀ ಕಡೂರು ಶ್ರೀಧರ ಆಚಾರ್ಯ
ಶ್ರೀ ಮಾರುತ ಆಚಾರ್ಯ
ಶ್ರೀ ಅರಳು ಮಲ್ಲಿಗೆ ಪಾರ್ಥಸಾರಥಿ
ಡಾ|| ವಿಜಯಸಿಂಹಾಚಾರ್
ಶ್ರೀ ಹೆಚ್ ರಾಘವೇಂದ್ರ ಭಟ್

ಮಾತೃಮಂಡಳಿ

ಶ್ರೀಮತಿ ರೂಪಾ ಶಶಿ
ಶ್ರೀಮತಿ ರೂಪಾ ಅಯ್ಯರ್
ಶ್ರೀಮತಿ ಮಲ್ಲಿಕಾ ನಕ್ಷತ್ರಿ
ಶ್ರೀಮತಿ ವೀಣಾ ಶರತ್
ಶ್ರೀಮತಿ ಅಪರ್ಣಾ ವಿನಯ್
ಶ್ರೀಮತಿ ರಾಜಲಕ್ಷ್ಮಿ ಪಾರ್ಥಸಾರಥಿ
ಶ್ರೀಮತಿ ಸವಿತಾ ಆಚಾರ್ಯ
ಶ್ರೀಮತಿ ಭಾಗ್ಯಲಕ್ಷ್ಮಿ ಶಶಿದರ್
ಶ್ರೀಮತಿ ಮಾಲಿನಿ ಎನ್

ಛಾಯಾಗ್ರಾಹಕ ಮಂಡಳಿ

ಶ್ರೀ ರಾಮಚಂದ್ರ (ಮಟ್ಟಿ) ರಾವ್
ಶ್ರೀ ಸೋಮಶೇಖರ್ ಎಂ
ಶ್ರೀ ಗೂಪಾಲಕೃಷ್ಣ ರೇಚಾಲ್
ಶ್ರೀ ವಾದಿರಾಜ್
ಶ್ರೀ ಹರೀಶ್

ಪತ್ರಿಕಾ ಮಂಡಳಿ

ಶ್ರೀ ಬಿ ಜಿ ರವಿ
ಶ್ರೀ ಎನ್ ಎಸ್ ಸುಧೀಂದ್ರ ರಾವ್
ಶ್ರೀ ಬಿ ಎನ್ ಮುರುಳೀಧರ
ಶ್ರೀ ಎ ಆರ್ ರಘುರಾಮ್

ಭಜನೂತ್ಸವ ಸಮಿತಿ

ಶ್ರೀಮತಿ ಮಲ್ಲಿಕಾ ನಕ್ಷತ್ರಿ
ಶ್ರೀ ಅಣ್ಣಾಜಿ ಬಿಳಿಯ
ಶ್ರೀಮತಿ ಪದ್ಮ ಅಣ್ಣಾಜಿ ಬಿಳಿಯ
ಶ್ರೀಮತಿ ಜಯಂತಿ ಶರ್ಮ
ಶ್ರೀಮತಿ ಲೀಲಕ್ಕ (ಲೀಲಾವತಿ)
ಶ್ರೀಮತಿ ಜಯಂತಿ ಶ್ರೀಧರ ಬಲಿಯಾ
ಶ್ರೀಮತಿ ಲಕ್ಷ್ಮೀ ಜಯ ರಾವ್

ಪುಷ್ಪಾಲಂಕಾರ ಮಂಡಳಿ

ಶ್ರೀ ಗುರುರಾಜ ಪಡುಬಿದ್ರಿ
ಶ್ರೀ ದುರ್ಗಾಪ್ರಸಾದ್
ಶ್ರೀ ಹರೀಶ್ ಪಿ.ಎಸ್
ಶ್ರೀ ಹರೀಶ್ ರಾವ್
ಶ್ರೀ ಕಾರ್ತಿಕ್ ಭಟ್
ಶ್ರೀ ಉಲ್ಲಾಸ್
ಶ್ರೀ ಬದ್ರಿ

ತಾಂತ್ರಿಕ ವಿಭಾಗ

ಶ್ರೀ ಸಂತೋಷ್ ಕೆ ಪಿ
ಶ್ರೀ ಬಾಸ್ಕರಾಚಾರ್ಯ

Articles & Updates

Koti Gita Latest Activities

18Jul

Kurukshetra town had organized very colourful welcome to our beloved parama poojya Sri Sri Sugunendra Theertha Swamiji and his disciple parama poojya Sri Sushreendra Theertha…

29Apr

Guru Vandana function was held at ISKCON, Bengaluru for Puttige Mathadheesha his Holiness Shri Sugunendra Teertha Swamiji who returned to India after completing the first…

The main branch of this Matha is in the village by name Puthige. The idol of Vithal with Rukmini and Satyabhama gifted to the first pontiff Shri Upendra Tirtha by the Acharya Madhva is worshipped here. 

Copyright 2023 © All Right Reserved Design by Shri Puthige Matha